ARAVIND SHANBHAG, Baleri
13 Sep, 2020 | 1 min read
ಮಾಧ್ಯಮದ ವಿಶ್ವಾಸಾರ್ಹತೆ, ಪಕ್ಷಪಾತ ರಹಿತತೆ ಪ್ರಶ್ನಾತೀತ !
ನಮ್ಮ ಸ್ವಾತಂತ್ರ್ಯವನ್ನು ಚಲಾಯಿಸಲು ಸಾಧ್ಯವಾಗದಿದ್ದರೆ ನಾವು ದಬ್ಬಾಳಿಕೆಯನ್ನು ಆಹ್ವಾನಿಸುತ್ತಿದ್ದೇವೆ ಅಂತಲೇ ಅರ್ಥ. ಆ ದಬ್ಬಾಳಿಕೆಯನ್ನು ನಿಲ್ಲಿಸುವ ಏಕೈಕ ವಿಮರ್ಶಾತ್ಮಕ ಧ್ವನಿ ಸ್ವತಂತ್ರ ಆಲೋಚನೆಗಳು. ಯಾವುದೇ ಸುಳ್ಳನ್ನು ಒಪ್ಪುವ ಮೊದಲು ಜನರು 'ಪುರಾವೆ ಎಲ್ಲಿದೆ?' ಎನ್ನುವ ಪ್ರಶ್ನೆ ಕೇಳಬೇಕಾದ ಅಗತ್ಯವಿರುತ್ತದೆ. ವಿರೂಪಗಳು ಸತ್ಯಗಳಾಗಿರಬಾರದು ಮತ್ತು ಸುಳ್ಳು ಎಷ್ಟೇ ನಂಬಿಕೆಗೆ ಯೋಗ್ಯವಾಗಿದ್ದರೂ ಸತ್ಯವನ್ನು ಬದಲಿಸಲಾಗುವುದಿಲ್ಲ. ಮುಗ್ಧರನ್ನು ತಪ್ಪಿತಸ್ಥರನ್ನಾಗಿ ಮಾಡಲು ಮತ್ತು ತಪ್ಪಿತಸ್ಥರನ್ನು ನಿರಪರಾಧಿಗಳನ್ನಾಗಿ ಮಾಡಲು ಮಾಧ್ಯಮಕ್ಕೆ ಅಧಿಕಾರವಿಲ್ಲ.
1
2
857
Poonam chourey upadhyay
12 Sep, 2020 | 0 mins read